Showing posts with label कुलार्णवतन्त्रम्. Show all posts
Showing posts with label कुलार्णवतन्त्रम्. Show all posts

Tuesday, December 5, 2017

शास्त्रकोषः

प्रेरकः सूचकश्चैव वाचको दर्शकस्तथा ।
शिक्षको बोधकश्चैव षडेते गुरवः स्मृता ॥ (कुलार्णवतन्त्रम्  13.128)

ಪಾರಮಾರ್ಥಿಕ ಸತ್ಯದ ಕಡೆಗೆ ಹೋಗಲು ಅನುಕೂಲವಾಗುವಂತೆ ಪ್ರೇರಣೆ ನೀಡುವವನು, ಸೂಚನೆ ನೀಡುವವನು, ತಿಳಿಹೇಳುವವನು, ತೋರಿಸಿಕೊಡುವವನು, ಶಿಕ್ಷಣ ನೀಡುವವನು, ಬೋಧಿಸುವವನು- ಹೀಗೆ ಆರು ವಿಧವಾದ ಗುರುಗಳು ಮಾರ್ಗದರ್ಶನ ನೀಡುವರು.

One who influences us to go in the path of otherworldly truth, one who notifies us, one who preaches, one who demonstrates, one who educates, one who instructs – like this there are 6 types of Gurus who guide us.


जो हमें पारमार्थिकसत्य के मार्ग पर जाने की प्रेरणा देता है, सूचनाएं देता है, सिखाता है, प्रदर्शन कराता है, शिक्षण देता है, और बोधन करता है – यह छह प्रकार के गुरु हमें मार्गदर्शन करते हैं ।

Monday, December 4, 2017

शास्त्रकोषः

गुशब्दस्त्वन्धकारः स्याद् रु शब्दस्तन्निरोधकः ।
अन्धकारनिरोधित्वात्  गुरुरित्यभिधीयते ॥ (कुलार्णवतन्त्रम्  17.7)

’ಗು’ ಎಂದರೆ ಅಂಧಕಾರ. ’ರು’ ಎಂದರೆ ನಾಶಕ. ಅಜ್ಞಾನವೆಂಬ ಅಂಧಕಾರವನ್ನು ನಾಶಪಡಿಸುವವನೇ “ಗುರು” ಎಂಬುದಾಗಿ ಕರೆಯಲ್ಪಡುತ್ತಾನೆ.

‘Gu’ means darkness. ‘Ru’ means that which destroys. One who destroys the darkness called ignorance is called as “Guru”.

‘गु’ का अर्थ है अन्धःकार । ‘रु’ का मतलब है नाशक । जो अन्धःकार मिटाता है वह गुरु है । 

Sunday, December 3, 2017

शास्त्रकोषः

गुरुस्त्रिवारमाचारं कथयेच्च कुलेश्वरि ।
न गृह्णाति हि शिष्यश्चेत्तदा पापं गुरोर्नहि ॥ (कुलार्णवतन्त्रम्  11.108)

ಶಿಷ್ಯನು ಕರ್ತವ್ಯ ಕರ್ಮದಲ್ಲಿ ಪ್ರವೃತ್ತನಾಗುವಂತೆ ಹಾಗೂ ನಿಷಿದ್ಧ ಕರ್ಮಗಳಿಂದ ನಿವೃತ್ತನಾಗುವಂತೆ ಆತನನ್ನು ಮತ್ತೆ ಮತ್ತೆ ಉಪದೇಶಿಸುವುದು ಗುರುವಿನ ಕರ್ತವ್ಯವಾಗಿದೆ. ಮೂರುಬಾರಿ ತಿಳಿಹೇಳಿದ ಬಳಿಕವೂ ಶಿಷ್ಯನು ಅದನ್ನು ಸ್ವೀಕರಿಸದೇ ಉದ್ಧಟತನದಿಂದ ವರ್ತಿಸಿದರೆ ಶಿಷ್ಯನೇ ಪಾಪಭಾಗಿಯಾಗುವನು, ಗುರುವಿಗೆ ಪಾಪ ಬರಲಾರದು.

It is Guru’s duty to tell his disciple to participate in the right duties and to step back from the prohibited activities. If the disciple acts with masterfulness and doesn’t listen to the Guru even after three times then it does not cause any iniquity for the Guru, disciple will only become sinner.    


योग्य कार्यों में सहभाग लेने को और बूरे कार्यों से पीछे हटने को शिष्य को कहना यह गुरु का कर्तव्य है । यदि शिष्य उद्ध्टवृत्ति से आचरण करें और गुरु ने तीन बार कहनेपर भी उसकी वाणी न सुने तो गुरु को पाप नहीं लगता बल्कि शिष्य ही पापभाक हो जाता है । 

Saturday, December 2, 2017

शास्त्रकोषः

स्वयमाचरते  शिष्यान् आचारे स्थापयत्यपि ।
अचिनोतीह शास्त्रार्थान् आचार्यस्तेन कथ्यते ॥ (कुलार्णवतन्त्रम्  17. 11)

ಯಾವನು ವೇದವೇದಾಂಗಾದಿ ಅನೇಕ ಶಾಸ್ತ್ರಗಳ  ಸಾರವನ್ನು ಅರಿತುಕೊಂಡವನಾಗಿದ್ದು, ಶಾಸ್ತ್ರೋಕ್ತವಾದ ಸದಾಚಾರವನ್ನು ಅನುಸರಿಸುತ್ತಾ ಶಿಷ್ಯರನ್ನು ಸನ್ಮಾರ್ಗದಲ್ಲಿ  ಮುನ್ನಡೆಸುವನೋ ಆತನೇ ಆಚಾರ್ಯ ಎನಿಸುವನು. 

The one who has the knowledge of Shastras, one who performs his duties accordingly to the Shastras and who leads his disciples in the right path can be called as Acharya.

जो वेद और वेदांग विषयों को जानता है, जो शास्त्रोक्तसदाचार निभाता है, और अपने शिष्य को सही रास्ते पर लेकर जाता है उसे आचार्य कहते है ।

Friday, December 1, 2017

शास्त्रकोषः

यथा वियद्गमः शीघ्रं फल एव निषीदति ।
तथा ज्ञानोपदेशश्च कथितः कुलनायिके ॥( कुलार्णवतन्त्रम् 14.33)

ಹಕ್ಕಿಯು ಮರದ ತುದಿಯಲ್ಲಿರುವ ಹಣ್ಣನ್ನು ದೂರದಿಂದಲೆ ಗಮನಿಸಬಲ್ಲದು, ಕ್ಷಿಪ್ರಗತಿಯಲ್ಲಿ ನೇರವಾಗಿ ಹಾರಿ ಹಣ್ಣಿನಮೇಲೆ ಕೂತುಬಿಡುವುದು. ಹಾಗೆಯೇ ಜ್ಞಾನವು ಸಾಂಸಾರಿಕಅಜ್ಞಾನಬಂಧನಕ್ಕೊಳಗಾಗಿರುವ ಮಾನವನಿಗೆ ದೂರದಲ್ಲಿರುವ ಅಮೃತತ್ವಫಲವನ್ನು ತೋರಿಸಿಕೊಟ್ಟು ಕ್ಷಿಪ್ರಗತಿಯಿಂದ ಅಲ್ಲಿಗೆ ಕರೆದೊಯ್ಯುವುದು.

जैसे कोई पंछी दूर से ही फल को देखता है, शीघ्र गति से उडकर फल पर बैठता है, वैसे ही ज्ञान संसार के अज्ञानरूपी बंध में जकडे हुए मनुष्य को दूर स्थित अमृतत्व फल दिखाकर शीघ्र ही उसके  पास लेकर जाता है ।


A bird watches a fruit from far away and flies hastily to get it. in the same way, knowledge frees human beings from the bondage of unawareness and takes him to the fruit called ‘Amrutatwa’ soon.  

Thursday, November 30, 2017

शास्त्रकोषः

यथा कपिश्च शाखायां शाखामुल्लंघ्य यत्नतः ।
फलं प्राप्नोति धर्मस्य चोपदेशस्तथा प्रिये ॥( कुलार्णवतन्त्रम् 14.32)

ಕಪಿಯು ಮರದ ಒಂದು ರೆಂಬೆಯಿಂದ ಇನ್ನೊಂದು ರೆಂಬೆಗೆ ವಿಶೇಷಪ್ರಯತ್ನದಿಂದ ಜಿಗಿಯುತ್ತಾ ಹಣ್ಣನ್ನು ಅರಸುತ್ತಾ ಮರದ ತುದಿಯನ್ನು ತಲುಪಿ ಹಣ್ಣನ್ನು ಪಡೆಯುತ್ತದೆ. ಹಾಗೆಯೇ ಧರ್ಮಾಚರಣೆಯು ಮಾನವನಿಗೆ ಎದುರಾಗಬಲ್ಲ ಅಡ್ಡಿ, ಆತಂಕಗಳಿಂದ ಆತನನ್ನು ಪಾರುಮಾಡಿ ಅತಿ ವಿಳಂಬವಿಲ್ಲದೆ ಸಂಸಾರವೃಕ್ಷದ ಸಾರವಾಗಿರುವ  ಅಮೃತತ್ವವೆಂಬ ಫಲದ ಬಳಿಗೆ ಕರೆದೊಯ್ಯಬಲ್ಲದು.

जैसे कोई बन्दर वृक्ष की एक शाखा से दूसरी शाखा पर प्रयत्न से कूदकर, फलों को ढूंढते हुए, वृक्ष की चोटि पर पहुंचकर फल प्राप्त करता है, वैसे ही धर्म का आचरण भी मनुष्य के कष्टों से उसको पार करता है, और संसाररूपी वृक्ष के अमृतत्व नामक फल के पास बिना देरी से लेकर जाता है ।

A monkey jumps on the tree from one branch to the other, searching to the fruits, and gets the fruit reaching at the top of the tree. In the same way, following Dharma makes us go through our miseries safely to reach to the fruit known as immortality.

Wednesday, November 29, 2017

शास्त्रकोषः

यथा पिपीलिका मन्दमन्दं वृक्षाग्रगं फलम् ।
चिरेणाप्नोति कर्मोपदेशश्चापि तथा स्मृतः ॥(कुलार्णवतन्त्रम् 14.31)

ಮರದ ಬುಡದಲ್ಲಿರುವ ಇರುವೆಯು ವಿಶೇಷಪ್ರಯತ್ನವಿಲ್ಲದೇ ನಿಧಾನವಾಗಿ ಚಲಿಸುತ್ತಾ ಚಲಿಸುತ್ತಾ ಬಹಳ ಕಾಲದ ಬಳಿಕ ಮರದ ತುದಿಯಲ್ಲಿರುವ ಹಣ್ಣನ್ನು ತಲುಪಬಲ್ಲದು. ಹಾಗೆಯೇ ಕರ್ಮಾಚರಣೆಯು ಮಾನವನನ್ನು ಅತಿದೀರ್ಘಕಾಲದ ಬಳಿಕ ಸಂಸಾರವೃಕ್ಷದ ಸಾರವಾಗಿರುವ ಅಮೃತತ್ವವೆಂಬ ಫಲದ ಬಳಿಗೆ ಕರೆದೊಯ್ಯಬಲ್ಲದು.

जैसे कोई चींटी मन्द गति से बिना विशेष प्रयत्न चलकर सहज ही वृक्ष की चोटी तक पहुंचकर फल प्राप्त करती है, वैसे हमारे कर्म धीरे से अमृतत्व तक हमे लेकर जाते हैं । यह हमारे संसाररूपी वृक्ष का सार है ।


An ant which is beneath the tree can reach the fruit present in the top branch slowly without any special efforts. In the same way our actions can take us to immortality which is the essence of life even after a long time.

Saturday, November 25, 2017

शास्त्रकोषः

यथा कूर्मः स्वतनयान् ध्यानमात्रेण पोषयेत् ।
वेधदीक्षोपदेशश्च मानसः स्यात् तथाविधः ॥(कुलार्णवतन्त्रम् 14.37)

ಆಮೆಯು ತನ್ನ ಶಿಶುಗಳನ್ನು ಚಿಂತನಮಾತ್ರದಿಂದಲೇ ಪೋಷಿಸುವಂತೆ ಗುರುವು ಧ್ಯಾನದಿಂದಲೇ ಶಿಷ್ಯನಿಗೆ ದೀಕ್ಷೆಯನ್ನು ಅನುಗ್ರಹಿಸುವನು ಇದನ್ನು ವೇಧದೀಕ್ಷೆ ಎನ್ನುವರು.

जैसे कछुआ माँ अपने बच्चों की देखभाल विचारों से ही करती है वैसे गुरु ध्यान के द्वारा ही शिष्य को दीक्षा देते है । यह वेध दीक्षा है ।


The way a tortoise looks after its hatchlings by its thoughts only, the Guru offers the initiation to his disciple through meditation. This is called as the Vedha initiation.   

Friday, November 24, 2017

शास्त्रकोषः

स्वापत्यानि यथा मत्स्यो वीक्षणेनैव पोषयेत् ।
दृग्भ्यां दीक्षोपदेशश्च तादृशः परमेश्वरि ॥(कुलार्णवतन्त्रम् 14.36)

ಮೀನು ತನ್ನ ಮರಿಗಳನ್ನು ವೀಕ್ಷಿಸುತ್ತಲೇ ಪೋಷಿಸುವಂತೆ ಗುರುವು ತನ್ನ ದೃಷ್ಟಿಯಿಂದಲೇ ಶಿಷ್ಯನಿಗೆ ದೀಕ್ಷೆಯನ್ನು ಅನುಗ್ರಹಿಸುವನು. ಇದನ್ನು ದೃಗ್‍ದೀಕ್ಷೆ ಎನ್ನುವರು.

जैसे मछली अपने बच्चों की देखभाल उनको देखते देखते ही करती है वैसे गुरु अपनी दृष्टि से ही शिष्य को दीक्षा देकर अनुगृहीत करते हैं । यह दृगदीक्षा है ।


As a fish looks after its fries by its vision only, The Guru offers the initiation to his disciple by his vision too. This is called as visual initiation. 

Thursday, November 23, 2017

शास्त्रकोषः

यथा पक्षी स्वपक्षाभ्यां शिशून् संवर्धयेच्छनैः ।
स्पर्शदीक्षोपदेशश्च तादृशः कथितः प्रिये ॥(कुलार्णवतन्त्रम् 14.35)

ದೀಕ್ಷೆಯು ಹಲವು ವಿಧವಾಗಿದೆ. ಹಕ್ಕಿಯು ತನ್ನ ಶಿಶುವನ್ನು ರೆಕ್ಕೆಗಳ ಮೂಲಕ ಪೋಷಿಸುವಂತೆ ಗುರುವು ಶಿಷ್ಯನಿಗೆ ಸ್ಪರ್ಶದಮೂಲಕ ದೀಕ್ಷೆಯನ್ನು ಅನುಗ್ರಹಿಸುವನು. ಇದು ಸ್ಪರ್ಶದೀಕ್ಷೆ.

विविध प्रकार की दीक्षाएं रहती है । जैसे पक्षी अपने बच्चों की रक्षा अपने परों से करते हैं वैसे गुरु शिष्य को स्पर्श के द्वारा दीक्षा देकर अनुग्रह करते हैं । यह स्पर्श दीक्षा है ।


There are different types of initiation. As a bird protects its chicks by its wings, in the same way a guru preaches the initiation to his disciple by touching him. This is called as Sparsha initiation.  

Wednesday, November 22, 2017

शास्त्रकोषः

दिव्यभावप्रदानाच्च क्षालनात् कल्मषस्य च ।
दीक्षेति कथिता सद्भिः भवबन्धविमोचनात् ॥(कुलार्णवतन्त्रम् 9.51)

ಗುರುವು ಶಕ್ತಿಪಾತದ ಮೂಲಕ ಶಿಷ್ಯನ ಮೋಕ್ಷಮಾರ್ಗದಲ್ಲಿರುವ ಅಡೆತಡೆಗಳನ್ನು ಕಿತ್ತೆಸೆದು, ಪಶುಪ್ರವೃತ್ತಿಗಳನ್ನು ನಿವಾರಿಸಿ ದಿವ್ಯಸ್ವರೂಪವನ್ನು ಅನುಗ್ರಹಿಸುವನು. ಇದನ್ನು ’ದೀಕ್ಷಾ’ ಎನ್ನುವರು.

गुरु विशिष्ट शक्ति प्रदान करके, मोक्षके मार्ग में स्थित, संभावित बाधाओं का नाश करके, मन में रहनेवाली दुष्ट भावनाओं का विनाश करके एक दिव्य स्वरूप का बोध कराते हैं । इसीको दीक्षा कहते है ।


The Guru gives an unique energy to his disciple, he destroys the barriers of Moksha and also diminishes the evil thoughts in the mind to make his disciple, experience a divine thing/picture. This is called as Deeksha.   

Tuesday, November 21, 2017

शास्त्रकोषः

घृणा शङ्का भयं लज्जा जुगुप्सा चेति पञ्चमी ।
कुलं शीलं तथा जातिरष्टौ पाशाः प्रकीर्तिताः ॥(कुलार्णवतन्त्रम् 13.90)

ಕರುಣೆ, ಸಂಶಯ, ಭಯ, ಲಜ್ಜೆ, ಅಸಹ್ಯ, ಕುಲ, ಶೀಲ ಹಾಗೂ ಜಾತಿ – ಇವು 8 ವಿಧವಾದ ಪಾಶಗಳು.

करुणा, संशय, भय, शरम, कुल, शील, तथा जाति यह आठ प्रकार के पाश हैं ।


Mercy, doubt, fear, shame, ugh, clan, virtue and cast these are the 8 types of snares.

Monday, November 20, 2017

शास्त्रकोषः

पाशबद्धः पशुर्ज्ञेयः पाशमुक्तो महेश्वरः ।
तस्मात् पाशहरो यस्तु स गुरुः परमो मतः ॥(कुलार्णवतन्त्रम् 13.91)

ಎಂಟು ವಿಧವಾದ ಪಾಶಗಳಿಂದ ಬಂಧನಕ್ಕೊಳಗಾಗಿರುವ ಜೀವನೇ ಪಶು. ಯಾವುದೇ ಪಾಶಕ್ಕೆ ಒಳಗಾಗದಿರುವವನೇ ಈಶ್ವರನು. ಜೀವನನ್ನು ಪಾಶದಿಂದ ಬಿಡುಗಡೆಗೊಳಿಸಬಲ್ಲವನೇ ಗುರು.

आठ प्रकार के पाशों से (बन्धनों से) बद्ध हुआ हीव ही पशु कहा जाता है । किसी भी बन्धन में न गिरनेवाला ईश्वर है । जीव को बन्धों से मुक्त करानेवाला ही गुरु है ।


The one who is arrested by 8 types of snares is called as a Jeeva. Who is free from all types of snares is called as Ishwara. One who releases us from snares is called as a Guru.

Monday, October 2, 2017

शास्त्रकोषः

जपध्यानं विनाऽगर्भः सगर्भस्तद्विपर्ययात् ।
अगर्भात् गर्भसंयुक्तः प्राणायामः शताधिकः ।(कुलार्णवतन्त्रम् १५.४०)

ಜಪಧ್ಯಾನವಿಲ್ಲದೆ ಆಚರಿಸಲ್ಪಡುವ ಪ್ರಾಣಾಯಾಮವು ’ಅಗರ್ಭ’ ಎನ್ನಲ್ಪಡುತ್ತದೆ. ಜಪ, ಧ್ಯಾನಗಳೊಂದಿಗೆ ಆಚರಿಸಲ್ಪಡುವ ಪ್ರಾಣಾಯಾಮವು ’ಸಗರ್ಭ’ ಎನ್ನಲ್ಪಡುತ್ತದೆ. ಅಗರ್ಭಪ್ರಾಣಾಯಮಕ್ಕಿಂತ ಸಗರ್ಭಪ್ರಾಣಾಯಾಮವು ನೂರುಪಾಲು ಹೆಚ್ಚಿನ ಫಲವನ್ನೀಯುತ್ತದೆ.

जाप और ध्यान रहित आचरण किया जानेवाला प्राणायाम अगर्भ कहलाता है । जाप और ध्यान के साथ आचरण किया जानेवाला प्राणायाम सगर्भ कहलाता है । अगर्भ प्राणायाम के हिसाब से सगर्भ प्राणायाम शतप्रतिशत ज्यादा फल प्रदान करता है ।


The Pranayama (control of breath) which is practiced without recitation and meditation is called the Agarbha. The one which is practice in accordance with recitation & meditation is called the Sagarbha. Sagarbha Pranayam gives 100% more result than the Agarbha one. 

Wednesday, August 23, 2017

शास्त्रकोषः

अग्नौ तिष्ठति विप्राणां हृदि देवो मनीषिणाम् ।
प्रतिमास्वप्रबुद्धानां सर्वत्र विदितात्मनाम्॥ (कुलार्णवतन्त्रम् 9.44)

ಯಾಜ್ಞಿಕರು ಪರಮಾತ್ಮನನ್ನು ಯಾಗಾಗ್ನಿಯಲ್ಲಿ ಕಾಣುವರು. ಮನಸ್ವಿಗಳು ಹೃದಯದಲ್ಲಿ ಭಗವಂತನನ್ನು ಕಂಡುಕೊಳ್ಳುವರು. ಪ್ರಬುದ್ಧರಲ್ಲದ ಸಾಮಾನ್ಯ ಜನಗಳು ಶಿಲಾ - ಲೋಹಾದಿ  ನಿರ್ಮಿತವಾದ ಪ್ರತಿಮೆಗಳಲ್ಲಿ ಭಗವಂತನನ್ನು ನೋಡುವರು. ಆತ್ಮ ಜ್ಞಾನಿಗಳು ಎಲ್ಲೆಡೆಯಲ್ಲೂ ಪರಮಾತ್ಮನನ್ನು ನೋಡುವರು.

याज्ञिक व्यक्ति परमात्मा को यागाग्नि में देखते हैं । मनीषिलोग अपने हृदय में परमात्मा देखते हैं । अप्रबुद्ध सामान्य जनता भगवान को शिला, प्रतिमा आदि में प्रतीत करते हैं । आत्मज्ञानी को भगवान सर्वत्र दिखता है ।

The Yaajnik people perceive the Paramatma in the sacred fire of the Yajna. The great devotees find him in their hearts. The unenlightened masses try to find them in the stones or idols. Atmajnani perceives the Paramatma everywhere.