Showing posts with label मनुः. Show all posts
Showing posts with label मनुः. Show all posts

Friday, October 13, 2017

शास्त्रकोषः

यथाकर्म तपोयोगात् सृष्टं स्थावरजङ्गमम् ।
उद्भिज्जाः स्थावराः सर्वे बीजकाण्डप्ररोहिणः ॥ (मनुस्मृतिः १-४१-४६)
ಸಮಸ್ತ ಜೀವರಾಶಿಯನ್ನು ಪೂರ್ವಕರ್ಮಕ್ಕೆ ಅನುಗುಣವಾಗಿ ಸ್ಥಾವರ-ಜಂಗಮವೆಂದು ಎರಡು ವಿಧವಾಗಿ ಸೃಷ್ಟಿಸಲಾಗಿದೆ. ಗಿಡ, ಮರ, ಬಳ್ಳಿ ಮೊದಲಾದ ಸ್ಥಾವರಗಳು ಭೂಮಿಯನ್ನು ಭೇದಿಸಿ ಬೆಳೆಯುವುದರಿಂದ ಉದ್ಭಿಜ್ಜಗಳು. ಇವು ಎರಡು ವಿಧವಾಗಿವೆ. ಬೀಜದಿಂದ ಬೆಳೆಯುವವುಗಳು ಹಾಗೂ ಕಾಂಡದಿಂದ ಬೆಳೆಯುವವುಗಳು.
समस्त जगत पूर्व कर्मों के हिसब से स्थावर और जंगम इस भेद से निर्मित हुआ हैं । पेड, पौदे, और लताएं इत्यादि स्थावर पदार्थ और भूमि को भेदकर आते हैं  और इसीलिए उद्भिज्ज कहलाते हैं । यह दो प्रकारके हैं – बीज से उत्पन्न होनेवाले और काण्ड से उत्पन्न होनेवाले ।

The whole world is create in accordance with the actions performed in the previous lives of us and is divided as “Sthaavara” and “Jangama” factors. The trees, plants and creepers are theSthaavara things and they appear by breaking the land. Therefore they are called as “Udbhijja” . These are again divided into two types – the one appearing from the seeds and the others from the stem.

Wednesday, September 6, 2017

शास्त्रकोषः

सर्वं परवशं दुःखं सर्वमात्मवशं सुखम् ।
एतद्विद्यात् समासेन लक्षणं सुखदुःखयोः ॥(मनुस्मृतिः ४.१६०)

ಎಲ್ಲಾ ದುಃಖವು ಬಾಹ್ಯಪ್ರಪಂಚದ ಸಂಪರ್ಕದಿಂದಾಗಿ ಉದ್ಭವಿಸುತ್ತದೆ. ಎಲ್ಲಾ ಸುಖಕ್ಕೂ ಮೂಲಸ್ರೋತಸ್ಸು ಆತ್ಮವೇ ಆಗಿದೆ. ಆದ್ದರಿಂದ ಬಾಹ್ಯಪ್ರಪಂಚದ ಅಧೀನದಲ್ಲಿರುವುದು ದುಃಖ, ಅಂತರಾತ್ಮನಲ್ಲಿ ನೆಲೆಸಿರುವುದೇ ಸುಖ-ಎಂಬುದಾಗಿ ಸುಖದುಃಖಗಳ ಲಕ್ಷಣಗಳನ್ನು ತಿಳಿಯಬೇಕು.

बाह्य प्रपंच के संपर्क से दुःख की उत्पत्ति होती है और सुख का स्रोत हमारा अन्तरात्मा है । अतः बाह्यप्रपंच पर अधीन रहना यह दुःख का लक्षण और अन्तरात्मा में लीन रहना यह सुख का लक्षण जानना चाहिये ।


Sorrows get generated due to the contact of the outer world. The root of pleasure is nothing but our soul (Atman). Therefore, being dependent on the outer world should be known as the sorrow and getting immersed in the own soul should be known as the pleasure. 

Tuesday, September 5, 2017

शास्त्रकोषः

यज्ञोऽनृतेन क्षरति तपः क्षरति विस्मयात् ।
आयुर्विप्रापवादेन दानञ्च परिकीर्तनात् ॥ (मनुस्मृतिः ४.२३७)

ಸುಳ್ಳು ನುಡಿಯುವುದರಿಂದ ನಾವಾಚರಿಸಿದ ಪೂಜೆ-ಯಜ್ಞಗಳ ಫಲವು ಕ್ಷೀಣಿಸುವುದು. ಹೆಮ್ಮೆಪಡುವುದರಿಂದ ನಾವಾಚರಿಸಿದ ತಪಸ್ಸು ಕ್ಷೀಣಿಸುವುದು. ಸಾಧು-ಮಹಾತ್ಮರನ್ನು ನಿಂದಿಸುವುದರಿಂದ ನಮ್ಮ ಆಯುಷ್ಯವು ಕ್ಷೀಣಿಸುವುದು. ದಾನವನ್ನು ನೀಡಿದವನು ಹೇಳಿಕೊಳ್ಳುವುದರಿಂದ ದಾನದಫಲವು ಕ್ಷೀಣಿಸುವುದು.

असत्य वाणी बोलने से यज्ञकर्म का फल क्षीण हो जाता है । अहंकार से की गयी तपस्या का फल भी नाश प्राप्त करती है । साधुजनों की निन्दा करने से हमारी आयु क्षीण होती है तथैव, सर्वत्र बोलबाला करके किया हुआ दान का फल भी विनष्ट होता है ।


 The Yajna karma gets deteriorated from the utterance of untrue things. The penance performed with ego gets degraded.  Life span gets degraded from blaming saints. The charity also gets worsened if performed, for the publicity.