Showing posts with label बृहत्संहिता. Show all posts
Showing posts with label बृहत्संहिता. Show all posts

Saturday, December 16, 2017

शास्त्रकोषः

दाक्षिण्यमेकं सुभगत्वहेतुर्विद्वेषणं तद्विपरीतचेष्टा ।
मन्त्रौषधाद्यैः कुहकप्रयोगैर्भवन्ति दोषा बहवो न शर्म ॥ (बृहत्संहिता 75 - 5)

 ಒಬ್ಬ ವ್ಯಕ್ತಿಯ (ಸ್ತ್ರೀ/ಪುರುಷ) ಮನಸ್ಸಿನ ಸ್ಥಿತಿಯನ್ನರಿತು ವ್ಯವಹರಿಸುವುದರಿಂದ ಆ ವ್ಯಕ್ತಿಯ ಮನವೊಲಿಸಬಹುದು. ಅಂದರೆ ಆಕರ್ಷಕ ವ್ಯಕ್ತಿತ್ವವೇ ಸ್ತ್ರೀ ಅಥವಾ ಪುರುಷನನ್ನು ಸೆಳೆಯುವ  ಸುಲಭಮಾರ್ಗ. ಒಬ್ಬ ವ್ಯಕ್ತಿಯ ಮನಸ್ಸಿಗೆ ನೋವನ್ನುಂಟುಮಾಡುವ ವರ್ತನೆಯಿಂದ ಅವನ ದ್ವೇಷಕ್ಕೊಳಗಾಗಬೆಕಾಗಿದೆ. ಆ ವ್ಯಕ್ತಿಯೇ ದೂರ ಸರಿಯಬಹುದು. ಯಂತ್ರ -ಮಂತ್ರ - ಔಷಧ ಪ್ರಯೋಗವೇ ಮೊದಲಾದ ದುಷ್ಟಕಾರ್ಯಗಳಿಂದ ಜನರನ್ನೊಲಿಸುವ ಕ್ರಮ ಲೋಕದಲ್ಲಿ ಪ್ರಚಲಿತವಿದೆ. ಆದರೆ ಇವುಗಳಿಂದಾಗಿ ಹಲವಾರು ಅಡ್ಡಪರಿಣಾಮಗಳುಂಟಾಗುತ್ತವೆ. ಆದ್ದರಿಂದ ಇದು ಜನರ ಮನವೊಲಿಸುವ ಸರಿಯಾದ ಮಾರ್ಗವಲ್ಲ.

 किसी व्यक्ति के (स्त्री/पुरुष) प्राप्ति के लिए उस व्यक्ति के मनोनुकूल (मनोगत को जानते हुए तदनुकूल ) कार्य करना है । तथा उसके प्रतिकूल आचरण करने से द्वेष पैदा होता है। किसी भी व्यक्ती को स्ववश लाने (वशीकरण) के लिए विस्मयोत्पादक मन्त्र औषधादि का प्रयोग करते है । उससे भला नही होगा बल्कि अनेक प्रकार के अन्य दोष भी उत्पन्न होसक्ते है ।


A favourable attitude is the sole cause of winning the affection of someone; a contrary conduct produce hatred. Spell, drugs and such other evil remedies produce only many side effects, and not happiness.

Friday, December 15, 2017

शास्त्रकोषः

स्निग्धाः प्रलम्बशाखाः वामनविकटद्रुमाः समीपजलाः।
सुषिरा जर्जरपत्रा रूक्षाश्च जलेन सन्त्यक्ताः ॥(बृहत्संहिता 54 - 49)

ಕಾಂತಿಯುಕ್ತವಾದ ಎಲೆಗಳಿಂದ ಶೋಭಿಸುತ್ತಿರುವ, ಗಿಡ್ಡ ಹಾಗೂ ವಿಸ್ತಾರವಾಗಿ ಹರಡಿಕೊಂಡಿರುವ, ಉದ್ದನೆಯ ಇಳಿಬಿದ್ದ ರೆಂಬೆಕೊಂಬೆಗಳಿಂದ ಪುಷ್ಟವಾದ ಮರಗಿಡಗಳು ಬೆಳೆದಿರುವ ಜಾಗದಲ್ಲಿ ಅತ್ಯಂತ ಮೇಲ್ಭಾಗದಲ್ಲೇ ಅಂತರ್ಜಲವಿದೆಯೆಂದು ತಿಳಿಯಬೇಕು. ಟೊಳ್ಳಾದ, ಕಾಂತಿವಿಹೀನವಾಗಿ ಬಾಡಿಹೋದ ಎಲೆಗಳನ್ನು ಹೊಂದಿರುವ, ಒಣಗಿದ ಮರಗಳನ್ನು ಹೊಂದಿರುವ ಜಾಗದಲ್ಲಿ ಅಂತರ್ಜಲವು ಇರುವುದಿಲ್ಲ.

जहाँ निर्मल लंबी शाखाओं  से युक्त छोटे – छोटे विस्तृत वृक्ष हों,  वहाँ जल मूल निकट में होता है, और जहाँ अन्तः सारवाले ;  वर्ण रहित पत्तेवाले रूखे सूखे वृक्ष हों  वहाँ जलाभाव होता है ।

Those trees which are glossy, which have magnificent leaves, which are short and widespread have water nearby (i.e. there must be water under the ground in such places). Whereas, those that are hollow, have pale leaves, and are dry, do not indicate water in the neighbourhood.

Wednesday, December 13, 2017

शास्त्रकोषः

मृद्वी भूः सर्ववृक्षाणां हिता तस्यां तिलान् वपेत् ।
पुष्पितांस्तांश्च मृद्नीयात् कर्मैतत् प्रथमं भुवः ॥ (बृहत्संहिता 55.2)

ಸಸ್ಯಗಳನ್ನು ನೆಡುವುದಕ್ಕಾಗಿ ಆರಿಸಿದ ಮೃದುವಾದ ನೆಲದಲ್ಲಿ ಎಳ್ಳನ್ನು ಬಿತ್ತಬೇಕು. ಎಳ್ಳಿನ ಸಸಿಗಳು ಅಂಕುರಿಸಿ, ಸಸ್ಯವಾದಾಗ ಅಲ್ಲಲ್ಲೇ ಮಣ್ಣಿನ ಜೊತೆಯಲ್ಲಿ ಮರ್ದಿಸಿ ಮಿಶ್ರಗೊಳಿಸಬೇಕು. ಹೀಗೆ ಕೃಷಿಭೂಮಿಯಲ್ಲಿ ಕೈಗೊಳ್ಳಬೇಕಾದ ಮೊತ್ತಮೊದಲ ಕಾರ್ಯವಿದು.

जिस भूमि में सस्य लगवाना हो उसमे पहले तिल बोना चाहिये और जब वे (तिल सस्यों) फूल जाएं तब उनको उसी भूमि में मर्दन कर देना चाहिये । बगीचा लगवाने कि भूमि कोमलता पैदा करने का पहला कर्म हैं ।


Soft soil is favorable to growth of all trees. In soft soiled land, first of all one ought to sow the sesame seeds, when it gets bloomed, cut into pieces and crushed to mingle with the soil. It would become as green manure for preparing the soil for further cultivation. This is the first treatment to be done for the soil.

Tuesday, October 17, 2017

शास्त्रकोषः

अभ्यासजातास्तरवः संस्पृशन्तः परस्परम् ।
मिश्रैर्मूलैस्थ न फलं सम्यग्यच्छन्ति पीडिताः ॥ (बृहत्संहिता वृक्षायुर्वेदाध्यायः 13)

ಪರಸ್ಪರ ಸಾಮೀಪ್ಯವನ್ನು ಹೊಂದಿರುವ ಎರಡು ವೃಕ್ಷಗಳು ಪರಸ್ಪರ ಸ್ಪರ್ಶಿಸುತ್ತಿದ್ದು, ಬೇರುಗಳೂ ಪರಸ್ಪರ ಪೀಡಿಸುತ್ತಿದ್ದರೆ ಉತ್ತಮ ಫಲವನ್ನು ನೀಡಲಾರವು.

बहुत नजदीक रहनेवाले दो वृक्ष, एकदूसरे को स्पर्श करते है । अगर पेडों के मूल एकदूसरे को पीडा दें तो अच्छा फल प्राप्त नही होता ।


 If two trees standing besides touch each other and the roots of two trees affect each other then it is not possible to get the expected fruits. 

Monday, October 16, 2017

शास्त्रकोषः

चिकित्सितमथैतेषां शस्त्रेणादौ विशोधनम् ।
विडङ्गधृतपङ्काक्तान् सेचयेत् क्षीरवारिणा ॥(बृहत्संहिता वृक्षायुर्वेदाध्यायः 15)

ಸಸ್ಯಗಳ ರೋಗ ಚಿಕಿತ್ಸೆ – ಮೊದಲಿಗೆ ರೋಗಗ್ರಸ್ತವಾದಭಾಗಗಳನ್ನು ಶಸ್ತ್ರದಿಂದ ಕತ್ತರಿಸಿ ತೆಗೆಯಬೇಕು. ಬಳಿಕ, ವಾಯುವಿಳಂಗ – ತುಪ್ಪ – ಗೊಬ್ಬರಗಳ ಮಿಶ್ರಣವನ್ನು ಸಸ್ಯದ ಮೇಲೆ ಲೇಪಿಸಿ ಹಾಲುಮಿಶ್ರಿತನೀರನ್ನು ಸಿಂಪಡಿಸಬೇಕು.

पौधों का इयाज – पहले रोगग्रस्त भागों को शस्त्र के उपयोग से काटना चाहिए । बाद में, वायुविडंग, घी, गोमय, इनका मिश्रण पौधों पर लगाकर दुग्धमिश्रित पानी सिंचोडना चाहिए ।


Procedure to cure plants – The affected parts should be cut off using a knife. Then, a mixture of Vayuvidang, ghee and cow dung should be applied over the plant, water mixed with milk should be sprayed on the plant.   

Sunday, October 15, 2017

शास्त्रकोषः

शीतवातातपैः रोगो जायते पाण्डुपत्रता ।
अवृद्धिश्च प्रवालानां शाखा शोषो रसस्रुतिः ॥ (बृहत्संहिता वृक्षार्युवेदाध्यायः 14)
ಹೆಚ್ಚಿನ ಶೈತ್ಯ, ಗಾಳಿ ಹಾಗೂ ಬಿಸಿಲಿನ ಕಾರಣದಿಂದ ಸಸ್ಯಗಳಿಗೆ ರೋಗವುಂಟಾಗುತ್ತದೆ. ಎಲೆಗಳು ಬಿಳುಪಾಗುವುದು, ಅಂಕುರಗಳು ಬೆಳೆಯದಿರುವುದು, ಶಾಖೆಗಳು ಒಣಗುವುದು, ರಸಸ್ರಾವ-ಇವೆಲ್ಲವೂ ರೋಗಗ್ರಸ್ತ ಸಸ್ಯದ ಲಕ್ಷಣಗಳಾಗಿವೆ.

अधिक प्रमाण में ठंड, वायु और गरमी होने से पौधों को रोग प्राप्त होते हैं । पौधों के पत्ते सफेद होना, अंकुरों का न उगना, शाखों का सूख जाना, रसस्राव होना यह सारे रोगग्रस्त पौधों के लक्षण हैं ।


The excess of cold, wind and heat lead to the emerge of diseases in plants. Whitening of leaves, lesser growth of saplings, dryness seen in the branches, flow of some fluids are the signs of the plants suffering from disease.